Radio Panchajanya 90.8 FM Puttur

Radio Panchajanya 90.8 FM

Arts KN ↓ 606 episoder

Radio Panchajanya 90.8 FM

Husk at besøge podcastens hjemmeside og støtte skaberen: podcasters.spotify.com

Forfatter

Radio Panchajanya 90.8 FM Puttur

Kategori

Arts

Podcastens hjemmeside

podcasters.spotify.com

Seneste episode

11. dec. 2023

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

Programme Dated 08-09-2021 09.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕುಶಲ ಹಾಸ್ಯಪ್ರಿಯ ಸಂಘದ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮ  ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ  * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  * ಜನಪದಗೀತೆಗಳು    http://www.radiopanchajanya.com

Programme Dated 05-09-2021 05.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕ ವೃಂದದವರಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ `ಗುರುನಮನ’ ಕಾರ್ಯಕ್ರಮ * ಕೊರೊನಾ ತಡೆಗಟ್ಟಲು ವಾಕ್ಸಿನ್ ಕುರಿತ ಕವಿತೆ  ಸಾಹಿತ್ಯ: ಮಧುರಕಾನನ ಗಣಪತಿ ಭಟ್, ಸಂಗೀತ: ಪಾಣಿನಿ ದೇರಾಜೆ  * ಶಿಕ್ಷಕರ ದಿನದ ಅಂಗವಾಗಿ ವಿವೇಕಾನಂದ ಸ್ನಾತಕೋತ್ತರ ವಾ...

Programme Dated 03-09-2021 03.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಕಥಾಸಮಯ * ತೆಹೆಮಿನಾ ದುರಾನಿ ಅವರ ಆತ್ಮಕಥೆ `ಆರನೇ ಹೆಂಡತಿಯ ಆತ್ಮಕಥೆ’ಯ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪರಿಚಯ     * ಪುಟಾಣಿ ಪ್ರಪಂಚದಲ್ಲಿ ನೆಹರೂನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಆರೋಹಿ ಅವರಿಂದ ಕಬೀರ್ ಕಿ ದೋಹೆ  * ಡಾ. ಆರತಿ...

Programme Dated 01-09-2021 01.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಆರೋಗ್ಯ ಸಚಿವಾಲಯದ ನೇತೃತ್ವದೊಂದಿಗೆ ಡಾ. ರಾಜೇಶ್ ಸಾಗರ್ ಅವರೊಂದಿಗಿನ ಹಿಂದಿ ಭಾಷೆಯಲ್ಲಿ ಸಂವಾದ  * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ: ಅಶೋಕ್ ಬಲ್ಲಾಳ್ ಅವರು ಸಂಪಾದಿಸಿದ ಧರೆ ಹೊತ್ತಿ ಉರಿದಾಗ ಕಥಾಸಂಕಲನ’  *  ಶ್ರೀಭಾರತಿ ಹಿರಿಯ ಪ್ರಾ...

Programme Dated 30-08-2021 01.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   30-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30;  ಸಂಜೆ 6.00-8.30 * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಯಕ್ಷಶ್ರೀ ಬಳಗದ ಶ್ರೀಮತಿ ಗೀತಾ ರಾವ್ ಕೆದಿಲ ಅವರಿಂದ ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷತೆ * ಜಾಣಸುದ್ದಿಯಲ್ಲಿ ಜಾಣನುಡಿ  * ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ  ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ತಾಳಮದ್ದಳೆ `ಶ್ರೀಕೃಷ್ಣ ಲೀಲಾರ್ಣವ’  ಹಿಮ್ಮೇಳದಲ್ಲಿ...

YOUNG WARRIWRS - dr kruthishri - mental health 30.08.2021

YOUNG WARRIWRS - dr kruthishri - mental health

Dr. Rajesh Sagar, Professor, Department of Psychiatry, AIIMS 29.08.2021

ಮಕ್ಕಳ ಮಾನಸಿಕ ಆರೋಗ್ಯದ ಕುರಿತು ವಿಶ್ವ ಆರೋಗ್ಯ ಸಚಿವಾಲಯದ ನೇತೃತ್ವದೊಂದಿಗೆ ಡಾ. ರಾಜೇಶ್ ಸಾಗರ್ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಸಂವಾದ.

Programme Dated 29-08-2021 29.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   29-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಭಾರತದ ಶ್ರೇಷ್ಠ ಹಾಕಿ ಆಟಗಾರರಾಗಿದ್ದ ಮೇಜರ್ ಧ್ಯಾನ್‍ಚಂದ್‍ರವರ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನವನ್ನು     ಆ. 29ರಂದು ಆಚರಿಸಲಾಗುತ್ತದೆ ಈ ದಿನದ ವಿಶೇಷವಾಗಿ `ಕ್ರೀಡೆ ಶೈಕ್ಷಣಿಕ ಅರಿವು’ ಸಂವಾದ ಕಾರ್ಯಕ್ರಮ  * ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಸಂಘ ಮತ್ತು ಮಹಿ...

Programme Dated 28-08-2021 29.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 28-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿವೇಕಾನಂದ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ರಸಪ್ರಶ್ನೆ ಕಾರ್ಯಕ್ರಮ * ಡಾ. ಶ್ರೀಲತಾ ಪದ್ಯಾಣ ಅವರ ಸಾಹಿತ್ಯದ ಹಾಡು ಗಾಯನ: ಪ್ರಸನ್ನಾ ಸಿ.ಎಸ್. ಭಟ್ ಕಾಕುಂಜೆ * ಅರುಣ ಕಿರಿಮಂಜೇಶ್ವರ ಅವರಿಂದ `ಅರಣ್ಯ ಸಂರಕ್ಷಣೆ’ ಲೇಖನ * ಜಾಣಸುದ್ದಿ * ಮಧುರಗಾನ  http://www.radiopanchajanya.com https:...

Programme Dated 26-08-2021 26.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಪಡ್ರೆ ಅವರಿಂದ ಜಲಸಾಕ್ಷರತೆ ಕುರಿತು ಭಾಷಣ  * ಜಾಣಸುದ್ದಿ * ಮಧುರಗಾನ  http://www.radiopanchajanya.com

Programme Dated 24-08-2021 24.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ *  ಅಣಿಮುತ್ತು ಕೃತಿಯ ಭಾಗ * ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಧನ್ಯಾ ಕಾಂಚನ, ವಯಲಿನ್: ವಿ. ವೇಣುಗೋಪಾಲ, ಮೃದಂಗ: ವಿ. ವಸಂತ ಕೃಷ್ಣ, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ  * ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿನಿ ಕಲ್ಪನಶ್ರೀ ಎಂ.ಎಲ್. ಅವರಿಂದ ಕವನವ...

Programme Dated 23-08-2021 23.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 23-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ತೆಂಕುತಿಟ್ಟು ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರಿಂದ ಗಾನವೈಭವ * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ಪ್ರೇಮ ಅವರಿಂದ ಆರೋಗ್ಯ ಮಾಹಿತಿ * ಜಾಣಸುದ್ದಿಯಲ್ಲಿ ಜಾಣನುಡಿ * ಮಧುರಗಾನ http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿಸಿ...

Programme Dated 22-08-2021 22.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   22-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ  * ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಸಂಘ ಮತ್ತು ಮಹಿಳಾ ಯಕ್ಷಗಾನ ಸಂಘದಿಂದ `ಯಕ್ಷಗಾನ ತಾಳಮದ್ದಳೆ ವಿಪ್ರಾರ್ಪಣ ’ ಪ್ರಸಂಗಕರ್ತರು: ಶೇಡಿಗುಮ್ಮೆ ಶ್ರೀ ವಾಸುದೇವ ಭಟ್, ಕಥಾಸಂಗ್ರಹ: ಅಡ್ಕ ಶ್ರೀ ಗೋಪಾಲಕೃಷ್ಣ ಭಟ್ ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಚೆಂಡೆಮದ್ದಳೆಯಲ್ಲಿ ಶ್...

Programme Dated 21-08-2021 22.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   21-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಯುನಿಸೆಫ್ ಸಹಯೋಗದ ಯಂಗ್‍ವಾರಿಯರ್ಸ್ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರಾಗಿರುವ ಡಾ. ಕೃತಿಶ್ರೀ ಅವರೊಂದಿಗೆ ಸಂವಾದ (ಭಾಗ-2) ವಿಷಯ: ಮಕ್ಕಳ ಮಾನಸಿಕ ಆರೋಗ್ಯ  ಸಂದರ್ಶನ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ...

Programme Dated 19-08-2021 20.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 19-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಭಜನೆ * ಶ್ರೀಮತಿ ವಿದ್ಯಾಶ್ರೀ ಅಡೂರು ಮುಂಡಾಜೆ ಅವರ ರಚಿತ ಹಾಡು `ಜೀವನ ಹೂರಣ’ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಗಾನ http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿ...

Programme Dated 18-08-2021 18.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಪ್ರಖ್ಯಾತಿಯನ್ನು ಪಡೆಯುತ್ತಿರುವ ಶ್ರೀಮತಿ ಕಿಶೋರಿ ದುಗ್ಗಪ್ಪ ಅವರೊಂದಿಗಿನ ಮನದಾಳದ ಮಾತುಕತೆ ಸಂದರ್ಶನ: ವಿದ್ಯಾ ಎಸ್.  * ಜಾಣಸುದ್ದಿಯಲ್ಲಿ ಕಥಾಸಮಯ  * ಮಧುರಗಾನ   http://www.radiopanchajanya.com

Programme Dated 16-08-2021 16.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   16-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  *  ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಯಕ್ಷಗಾನ ತಾಳಮದ್ದಳೆ `ಸ್ವಾತಂತ್ರ್ಯ ವಿಜಯ’ ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಕೋಳ್ಯೂರು ಭಾಸ್ಕರ ಅರ್ಥಧಾರಿಗಳು: ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ...

Programme Dated 15-08-2021 15.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   15-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30 * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವತಿಯಿಂದ `ಭರತ ವರ್ಷಾಮೃತ’ ಸರಣಿಯ ಭಾಗವಾಗಿ `ನಮೋ ಭಾರತ’   ಕಾರ್ಯಕ್ರಮ ಸಂಯೋಜನೆ: ಆಶಾ ಬೆಳ್ಳಾರೆ, ವೀಣಾ ಸರಸ್ವತಿ, ಚಂದ್ರಶೇಖರ್ ಸುಳ್ಯಪದವು, ಅನುಷ, ರಾಜೇಶ್  * ಸೋಲ್ಸ್ ರಿದಂ ಅರ್ಪಿಸುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ `ಅಜಾದಿ’ ಆಲ್ಬಂ ಹಾಡು ಇಂದು...

Programme Dated 13-08-2021 13.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 13-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಶ್ರೀಮತಿ ವೀಣಾ ನಾಗೇಶ ತಂತ್ರಿ ನಾಗರಪಂಚಮಿ ವಿಶೇಷ ರೂಪಕ * ಮಾರುಕಟ್ಟೆಧಾರಣೆ * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-9) * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವ...

Programme Dated 12-08-2021 13.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 12-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವತಿಯಿಂದ `ಭರತ ವರ್ಷಾಮೃತ’ ಸರಣಿ (ಭಾಗ-11) ಕಾರ್ಯಕ್ರಮದ ಪರಿಕಲ್ಪನೆ: ಆಶಾ ಬೆಳ್ಳಾರೆ * ಶ್ರೀಯುತ ಮಧುರಕಾನನ ಗಣಪತಿ ಭಟ್ ರಚಿತ ಮುಕ್ತಕ ವಾಚನ: ಪ್ರಸನ್ನ ಸಿ.ಎಸ್. ಭಟ್ ಕಾಕುಂ...

Programme Dated 11-08-2021 11.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   11-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವತಿಯಿಂದ `ಭರತ ವರ್ಷಾಮೃತ’ ಸರಣಿ (ಭಾಗ-10) ಕಾರ್ಯಕ್ರಮದ ಪರಿಕಲ್ಪನೆ: ಆಶಾ ಬೆಳ್ಳಾರೆ * ರೋಗನಿರೋಧಕ ಶಕ್ತಿ ಕಡಿಮೆ ಮಾಡುವ ಆಹಾರಗಳು ಕುರಿತ...

Programme Dated 10-08-2021 10.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 10-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಭಾಷಣ: 1942 ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಚಳುವಳಿ - ಉಪನ್ಯಾಸಕರಾದ ಪ್ರಮೋದ್ ಎಂ.ಜಿ. * ಜಾಣಸುದ್ದಿ * ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಭಾಮಿನಿ, ಮೃದಂಗ: ಅಮೃತ್ ನಾರಾಯಣ http://www.radiopanchajanya.co...

Programme Dated 08-08-2021 08.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   08-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ * ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ ಅವರ ಸಾಹಿತ್ಯ ರಚನೆ ಹಾಗೂ ಕವಿಭಾವ ವ್ಯಾಖ್ಯಾನದ `ವಿಷ್ಣುಸಹಸ್ರನಾಮ’ (ಭಾಗ- 3)  ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು  * ಯಕ್ಷಶ್ರೀ ಹವ್ಯಾಸಿ ಬಳಗದ ಶ್ರೀಮತಿ ರಮಾದೇವಿ ಅವರಿಂದ `ಆಟಿ ಮಹತ್ವ’ * 75ನೇ ವ...

Programme Dated 07-08-2021 08.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 07-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ವಿಶ್ವಸ್ತನ್ಯಪಾನ ಸಪ್ತಾಹದ ಅಂಗವಾಗಿ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿನ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಅರ್ಚನಾ ಕಾವೇರಿ ಅವರೊಂದಿಗೆ ಸಂವಾದ *ವಿಷಯ: ಸ್ತನ್ಯಪಾನ ಮಗುವಿಗೆ ಆರೋಗ್ಯಕರ* ಸಂದರ್ಶನಕರು: ಡಾ. ವಿಜಯ...

Programme Dated 03-08-2021 03.08.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   03-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವತಿಯಿಂದ `ಭರತ ವರ್ಷಾಮೃತ’ ಸರಣಿ (ಭಾಗ-3) ಕಾರ್ಯಕ್ರಮದ ಪರಿಕಲ್ಪನೆ: ಆಶಾ ಬೆಳ್ಳಾರೆ * ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಹಾಡುಗಾರಿಕೆ: ದಿವ...

Lyt til podcasten Radio Panchajanya 90.8 FM i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.