Radio Panchajanya 90.8 FM Puttur

Radio Panchajanya 90.8 FM

Arts KN ↓ 606 episoder

Radio Panchajanya 90.8 FM

Husk at besøge podcastens hjemmeside og støtte skaberen: podcasters.spotify.com

Forfatter

Radio Panchajanya 90.8 FM Puttur

Kategori

Arts

Podcastens hjemmeside

podcasters.spotify.com

Seneste episode

11. dec. 2023

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

Programme Dated 14-12-2021 15.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಅಣಿಮುತ್ತು  * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ  * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * ಭಾವಗೀತೆಗಳು  &n...

Programme Dated 12-12-2021 13.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇವರಿಂದ `ಶ್ರೀಕೃಷ್ಣ ಲೀಲೆ ಕಂಸ-ವಧೆ’ ಯಕ್ಷಗಾನ ತಾಳಮದ್ದಳೆ (ಭಾಗ-2) ನಿರ್ದೇಶನ: ಶ್ರೀಮತಿ ಪದ್ಮಾ ಕೆ.ಆರ್. ಆಚಾರ್ಯ  *  ಗೀತಾಭಾರತಿ ಧ್ವನಿಮುದ್ರಿತ ದೇಶಭಕ್ತಿಗೀತೆಗಳು   http://www.radiopanchajanya.com

Programme Dated 11-12-2021 13.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಸಂತ ತುಳಸೀದಾಸರ ಹನುಮಾನ್ ಚಾಲಿಸಾದ ಗಾಯನ  ಹಾಡಿದವರು: ಮಾನಸ, ಆಶಿತಾ, ಸಿಂಧು, ವೈಷ್ಣವಿ, ಪ್ರಾರ್ಥನಾ ಪ್ರಭು, ಯಶಸ್ವಿನಿ ತೆಂಕಬೈಲು ಸಹಕಾರ: ಶ್ರೀಮತಿ ದುರ್ಗಾರತ್ನ  * ಮಾರುಕಟ್ಟೆಧಾರಣೆ * ಮಕ್ಕಳ ಕಾರ್ಯಕ್ರಮ: ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ ದೇವಿನಗರ ಪುಣಚ ಇಲ್ಲಿನ ವಿದ್ಯಾರ್ಥಿಗಳಿಂದ ಚಿಣ್ಣರ ಚಿಲುಮೆ &nb...

Programme Dated 10-12-2021 11.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  10-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾರ್ಥಿನಿ ದೀಪ್ತಿ ಎಚ್. ಅವರಿಂದ ಲೇಖನವಾಚನ `ಆಕಾಶದತ್ತ ಆಕಾಂಕ್ಷಾ’  *  ಇತ್ತೀಚೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನಡೆದ ಭಾರತರತ್ನ ಪಂಡಿತ್ ಭೀಮ್‍ಸೇನ್ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ `ಭೀಮಪಲಾಪ’ ಧ್ವನಿಮುದ್ರಿತ ಭಾಗ-2 * ಎಚ್.ಆರ್. ಸುಜಾತ ಅವರ ನೀಲಿ ಮೊಗ್ಗ...

Programme Dated 07-12-2021 07.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಕೃಷಿಲೋಕದಲ್ಲಿ `ಬೇವು ರೈತರ ಸಂಜೀವಿನಿ’ ಕುರಿತು ಅರಿವು ಕಾರ್ಯಕ್ರಮ  ಪ್ರಸ್ತುತಿ: ತೇಜಸ್ವಿನಿ * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * `ವಿನಾ ಕಾರಣ ದ್ವೇಷ’ ಈ ಕುರಿತು ಡಾ. ಪೂರ್ವಿ ಜಯರಾಜ್ ಅವರಿಂದ ಕಾರಣ ಮತ್ತು ಪರಿಹಾರ * ಜಾಣಸುದ್ದಿಯಲ್ಲಿ...

Programme Dated 05-12-2021 06.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ವಿಶ್ವನಾಥ ಕೈರಬೆಟ್ಟು ಅವರಿಂದ ಉತ್ತಮ ಆರೋಗ್ಯ ರಕ್ಷಣೆಗಾಗಿ ಪಠಿಸುವ `ಆದಿತ್ಯ ಹೃದಯಂ ಸ್ತೋತ್ರಂ’ * ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇವರಿಂದ `ಶ್ರೀಕೃಷ್ಣ ಲೀಲೆ ಕಂಸ-ವಧೆ’ ಯಕ್ಷಗಾನ ತಾಳಮದ್ದಳೆ  ನಿರ್ದೇಶನ: ಶ್ರೀಮತಿ ಪದ್ಮಾ ಕೆ.ಆರ್. ಆಚಾರ್ಯ  *  ಗೀತಾಭಾರತಿ ಧ್ವನಿಮುದ್ರಿತ ದೇಶಭ...

Programme Dated 01-12-2021 03.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ *  ಶ್ರೀಯುತ ವಿಶ್ವನಾಥ ಭಟ್ ಕೈರಬೆಟ್ಟು ಅವರಿಂದ `ಹರಿಕಥೆಯ ಮೂಲಕ ಸಂತೃಪ್ತ ಸುಖ ಜೀವನ ಸಂದೇಶ’  * ಕಗ್ಗ ವ್ಯಾಖ್ಯಾನ: ಅನನ್ಯ ಬೊಳಂತಿಮೊಗರು ವಾಚನ: ಕವಿತಾ ಅಡೂರು * ಶಾಸ್ತ್ರೀಯ ಸಂಗೀತ: ಕು. ಕೃತಿ ಭಟ್ ಯುಎಸ್‍ಎ ಅವರ ಹಾಡುಗಾರಿಕೆ ವಯಲಿನ್: ವಿ. ಗಣರಾಜ ಕಾರ್ಲೆ ಮೃದಂಗ: ವಿ. ಸುನ...

Programme Dated 30-11-2021 01.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ * ಮಾಧವ ಚೆಂಬು ಅವರಿಂದ ಜನಪದ ಗೀತೆ  * ಕೊಂಬೆಟ್ಟು ಶಾಲಾ ವಿದ್ಯಾರ್ಥಿ ಸ್ಪಂದನ್ ಅವರಿಂದ ಭಕ್ತಿಗೀತೆ ಮತ್ತು ಭಾವಗೀತೆ *  ಯುವಬ್ರಿಗೇಡ್ ಸಂಘಟನೆಯ ಸಂಸ್ಥಾಪಕರಾದ ಚಕ್ರವರ್ತಿ ಸೂಲೆಬೆಲೆ ಅವರೊಂದಿಗೆ ಮಾತುಕತೆ  ಸಂದರ್ಶನ: ಅರುಣ್ ಕಿರಿಮಂಜೇಶ್ವರ * ಜಾಣಸುದ್ದಿ   * ಮಧು...

Programme Dated 28-11-2021 29.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ವ್ಯಾಸಾನುಗ್ರಹ’  ದಿವಂಗತ ಪದ್ಯಾಣ ಗಣಪತಿ ಭಟ್ ಅವರ ಭಾಗವತಿಕೆ, ಮದ್ದಳೆ: ಕಡಬ ನಾರಾಯಣ ಆಚಾರ್ಯ, ಚೆಂಡೆ: ಕೋಳ್ಯೂರು ಭಾಸ್ಕರ ಮುಮ್ಮೇಳದಲ್ಲಿ: ಸಿದ್ದಕಟ್ಟೆ ಚೆ...

Programme Dated 26-11-2021 26.11.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 26-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಐದನೇ ಸಂಚಿಕೆಯಲ್ಲಿ ಹೊಸ ಆ್ಯಪ್‍ಗಳ ಕುರಿತು ಉಪನ್ಯಾಸಕಿ ನೀಮಾ ಎಚ್. ಅವರಿಂದ ಜಾಗೃತಿ ಮಾಹಿತಿ ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು * ಭರವಸೆಯೇ ಬಾಳಿನ ಬೆಳಕು' ಮಕ್ಕಳ ನಾಟಕ ಕಾರ್ಯಕ್ರಮದ ಪರಿಕಲ್ಪನೆ...

Programme Dated 24-11-2021 24.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಸೈಬರ್ ಅಟಾಕ್ ಕುರಿತು ಪ್ರೊ. ಶೈಲೇಶ್ ಬಿ.ಸಿ. ಅವರಿಂದ ಜಾಗೃತಿ ಮಾಹಿತಿ  ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು   * ವಿದ್ವಾನ್ ಶ್ರೀಧರ್ ಅವರಿಂ...

Programme Dated 23-11-2021 23.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಇಂದಿನ ಸಂಚಿಕೆಯಲ್ಲಿ ಆ್ಯಪ್ ದಂಧೆಗಳ ಕುರಿತು ಜಾಗೃತಿ ರೇಡಿಯೋ ಪ್ರಹಸನ ಭಾಗವಹಿಸುವ ವಿದ್ಯಾರ್ಥಿಗಳು: ಚಿನ್ಮಯಿ, ಮೇಖಲಾ, ಸರೋಶ್, ಶ್ರೀನಿಧಿ ಕೆ., ರಾಜಶ್ರೀ, ಗೌತಮಿ, ಚಿತೇಶ್ ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂ...

Programme Dated 21-11-2021 22.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಶ್ರೀ ವಿಷ್ಣುಸಹಸ್ರನಾಮದ ವ್ಯಾಖ್ಯಾನ ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ, ಗಮಕವಾಚನ ಬ ನಾ ಸುಬ್ರಹ್ಮಣ್ಯ ಮೈಸೂರು  *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಶ್ರೀರಾಮ ನಿರ್ಯಾಣ’ (ಕವಿ- ಹೊಸ್ತೋಟ ಮಂಜುನಾಥ ಭಾಗವತರು)  ಭಾಗವತಿಕೆ: ದಿವಂಗತ ಪದ್ಯಾಣ ಗಣಪತಿ ಭಟ್, ಮದ್ದಳೆ:...

Programme Dated 20-11-2021 20.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   20-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ವೈದ್ಯದೇವೋಭವ ಕಾರ್ಯಕ್ರಮದಲ್ಲಿ `ಅಸ್ತಮಾದ ಕುರಿತು ಪುತ್ತೂರು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರೊಂದಿಗಿನ ಸಂದರ್ಶನ  ಸಂದರ್ಶನ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಸಿ. ಅಶ್ವತ್ಥ್ ಅವರ ಸಂಗೀತ ನಿರ್ದೇಶನದ ಗೀತೆಗಳು   http://www.radiopanchajanya.com

Programme Dated 19-11-2021 20.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   19-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು  * ಡಾ. ಎ.ಪಿ. ಭಟ್ ಅವರ ವೈದ್ಯರ ವಗೈರೆಗಳು ಕೃತಿಯ ಕುರಿತು ಡಾ. ವರದರಾಜ ಚಂದ್ರಗಿರಿ ಅವರಿಂದ ಪುಸ್ತಕ ಪರಿಚಯ * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * ವಿದ್ಯಾರ್ಥಿನಿ ಶುಭ್ರ ಪುತ್ರಕಳಾ ಅವರಿಂದ ಕವನ ವಾಚನ  * ಭಾವಗೀತೆಗಳು &...

Programme Dated 15-11-2021 16.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   15-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಶಿಲೆಯೇ ನಾನೆ ಶಿಲ್ಪಿಯು ನಾನೇ’ ಜೀವನ ಸಂದೇಶ  ಪ್ರಸಾರ ಸಹಕಾರ: ಶ್ರೀರಾಮಕೃಷ್ಣ ಆಶ್ರಮ ಮೈಸೂರು * ಕವನ: ಶ್ರೀಮತಿ ಗೌರಿ ಎಸ್. ಭಟ್ * ಮಧುರಗಾನ  http://www.radiopanchajanya.com

Programme Dated 14-11-2021 15.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಶಿವಪಂಚಾಕ್ಷರಿ ಮಹಾತ್ಮೆ’ ಪ್ರಸಾರ ಸಹಕಾರ: ನಾರಾಯಣ ರೈ ಕುಕ್ಕುವಳ್ಳಿ *  ವಿದ್ಯಾರ್ಥಿ ಋತ್ವಿಕ್ ಮೊಳೆಯಾರ್ ಅವರಿಂದ ಚಾಚಾ ನೆಹರೂ ಪ್ರಬಂಧ *  ವಿದ್ಯಾಸರಸ್ವತಿ ಶಿಶುಮಂದಿರ ಬೇ...

Programme Dated 07-11-2021 07.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಮೈರಾವಣ ಕಾಳಗ’ ಕಲಾವಿದರು: ಪದ್ಯಾಣ ಜಯರಾಮ ಭಟ್, ಕೋಳ್ಯೂರು ಭಾಸ್ಕರ, ಗಣರಾಜ ಕುಂಬ್ಳೆ, ಎಂ.ಕೆ. ರಮೇಶ್ ಆಚಾರ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಭಾಸ್ಕರ ರೈ ಕುಕ...

Programme Dated 05-11-2021 07.11.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 05-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಯೋಗ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ ಈಶ್ವರಮಂಗಲ ಅವರಿಂದ ಯೋಗ ಅವಧಿ(ಭಾಗ-3) * ಶ್ರೀಯುತ ಮಧುರಕಾನನ ಗಣಪತಿ ಭಟ್ ಅವರ ರಚಿತ ಗೋವಿನ ಆರತಿ ಹಾಡು ಹಾಡುವವರು ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ * ವಿವೇಕಾನಂದ ಶಿಕ್ಷಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತ...

Programme Dated 03-11-2021 03.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಯೋಗ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ ಈಶ್ವರಮಂಗಲ ಅವರಿಂದ ಯೋಗ ಅವಧಿ * ಅಣಿಮುತ್ತು * ವಿದ್ಯಾರ್ಥಿನಿ ಶ್ರೀರಾಗ ಅವರಿಂದ ಭಕ್ತಿಗೀತೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಜ್ಯೋತಿರ್ಗಮಯ’ ಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ಸಂ...

Programme Dated 31-10-2021 31.10.2021

Programme Dated 31-10-2021

Programme Dated 24-10-2021 26.10.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 24-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಕು. ಅನನ್ಯ ಕೆ.ಪಿ. * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-4) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾಡಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ...

Programme Dated 22-10-2021 22.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  22-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ವಿಕ್ರಮ್ ಶೇಟ್ ಅವರ `ಎ ಸೂಟೇಬಲ್ ಬಾಯ್’ ಪುಸ್ತಕ ಪರಿಚಯ  * ಡಾ. ಮಹಾಬಲ ಪಿ ಅವರಿಂದ ಯೋಗ ತೆರಪಿ ಕುರಿತು ಅನುಭವದ ಮಾತುಗಳು  * ವಿವೇಕಾನಂದ ಪ್ರಶಿಕ್ಷಣ ವಿದ್ಯಾರ್ಥಿ ಮಹೇಶ್ ಕೆ.ಪಿ. ಅವರಿಂದ ಕವನವಾಚನ   * ಜಾಣಸುದ್ದಿಯಲ್ಲಿ ಜಾಣಜಾಣೆಯರು  * ಮಧುರಗ...

Programme Dated 21-10-2021 21.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಾನೂನು ಮಾಹಿತಿ ವಿಶೇಷ ಕಾರ್ಯಕ್ರಮದಲ್ಲಿ `ಕಾನೂನು ಮತ್ತು ದೈವಾರಾಧನೆ’ ಈ ವಿಚಾರವಾಗಿ ನ್ಯಾಯವಾದಿ ತೇಜಸ್ ಅವರೊಂದಿಗೆ ಮಾತುಕತೆ  ಸಂದರ್ಶನ: ಶ್ರೀಮತಿ ಸಂಗೀತಾ * ಜಾಣಸುದ್ದಿ * ಭಾವಗೀತೆಗಳು    http://www.radiopanchajanya.com

Programme Dated 20-10-2021 21.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಭಾರತದ ಆದಿಕಾವ್ಯ ರಾಮಾಯಣದ ಕರ್ತೃ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಲು ಪ್ರೇರಣೆಯಾದ ಘಟನೆಯ ಕುರಿತು ಶ್ರೀ ಮಂಜುನಾಥ್ ಅವರಿಂದ ಮಾಹಿತಿ  * ಉಪನ್ಯಾಸಕರಾದ ಡಾ. ಸುಭಾಷ್ ಪಟ್ಟಾಜೆ ಅವರಿಂದ `ಕೊಡುಗೆ’ ಕಥಾವಾಚನ * ನಾದವೈಭವದಲ್ಲಿ ಮೇಧಾ ಉಡುಪ ಅವರಿಂದ ಕೊ...

Lyt til podcasten Radio Panchajanya 90.8 FM i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.